ಪ್ರೀತಿಯ ಸ್ಪರ್ಧಾರ್ಥಿಗಳೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಉಂಟಾ | Kannada Literature | ಕನ್ನಡ ಸಾಹಿತ್ಯ
ಪ್ರೀತಿಯ ಸ್ಪರ್ಧಾರ್ಥಿಗಳೆ,
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಉಂಟಾಗುವ ಸಂಪನ್ಮೂಲಗಳ ಕೊರತೆಯನ್ನು ನೀಗಿಸಲು ' ಜ್ಞಾನ ದರ್ಶನ' ಸಂಸ್ಥೆಯು ಪ್ರಾರಂಭಿಸಿದ ಈ ' ಅಕ್ಷರ ದಾಸೋಹ' ಮಾಸ ಪತ್ರಿಕೆಯು ನಿಮ್ಮ ತಯಾರಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆಂದು ಭಾವಿಸುತ್ತಾ ಎಪ್ರಿಲ್ ತಿಂಗಳ ಸಂಚಿಕೆಯನ್ನು ನಿಮಗರ್ಪಿಸುತ್ತಿದ್ದೇವೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿ.
- ಅಕ್ಷರ ದಾಸೋಹ ಪತ್ರಿಕಾ ತಂಡ.