Get Mystery Box with random crypto!

ಆತ್ಮೀಯ ಸ್ಪರ್ಧಾ ಮಿತ್ರರೆ, ಸ್ಪರ್ಧೆ ಎನ್ನುವುದು ಯಾವುದೋ ಬಾಹ್ಯ ಜಗತ್ತಿ | Kannada Literature | ಕನ್ನಡ ಸಾಹಿತ್ಯ

ಆತ್ಮೀಯ ಸ್ಪರ್ಧಾ ಮಿತ್ರರೆ,

ಸ್ಪರ್ಧೆ ಎನ್ನುವುದು ಯಾವುದೋ ಬಾಹ್ಯ ಜಗತ್ತಿನೊಂದಿಗೆ ಇರುವುದಿಲ್ಲ, ಅದು ನಮ್ಮೊಳಗಿನ ದೌರ್ಬಲ್ಯದೊಂದಿಗೆ, ಋಣಾತ್ಮಕತೆಗಳೊಂದಿಗಿರಬೇಕು. ಪ್ರತಿ ಕ್ಷಣವೂ ಹೊಸತನ್ನು ಕಲಿಯುವ ಉತ್ಸಾಹ ನಮ್ಮಲ್ಲಿದ್ದಾಗ ಸೋಲೆಂಬುದು ಹತ್ತಿರ ಹೇಗೆ ಸುಳಿದೀತು? ಅಲ್ಲವೆ?
ಈ ಒಂದು ಹೋರಾಟದಲ್ಲಿ ಜ್ಞಾನವೂ ಒಂದು ವಿಶೇಷ ಪಾತ್ರ ವಹಿಸುತ್ತದೆ. ಅಂತಹ ಜ್ಞಾನ ಜ್ಯೋತಿಯನ್ನು ಬೆಳಗಿಸಲು " ಜ್ಞಾನ ದರ್ಶನ" ಸಂಸ್ಥೆಯು ಪ್ರಾರಂಭಿಸಿದ ಮಾಸ ಪತ್ರಿಕೆಯೇ ಈ "ಅಕ್ಷರ ದಾಸೋಹ". ಇದೀಗ ತಮಗಾಗಿ ಜೂನ್ 2021 ರ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇವೆ. ನಿಮ್ಮ ತಯಾರಿ ನಿರಂತರವಾಗಿರಲಿ, ನಮ್ಮ ಸೇವೆ ಅನಂತವಾಗಿರಲಿ.
ಎಲ್ಲರಿಗೂ ಶುಭವಾಗಲೆಂದು ಹಾರೈಸುವ.

- ಅಕ್ಷರ ದಾಸೋಹ ಪತ್ರಿಕಾ ತಂಡ.