Get Mystery Box with random crypto!

ಆತ್ಮೀಯ ಸ್ಪರ್ಧಾ ಮಿತ್ರರೆ, ಗೆಲುವಿನ ಕನಸು ಕಂಡವರು ಕಾಯಕದಲ್ಲಿ ಒಲವು ತೋ | Kannada Literature | ಕನ್ನಡ ಸಾಹಿತ್ಯ

ಆತ್ಮೀಯ ಸ್ಪರ್ಧಾ ಮಿತ್ರರೆ,

ಗೆಲುವಿನ ಕನಸು ಕಂಡವರು ಕಾಯಕದಲ್ಲಿ ಒಲವು ತೋರಲೇ ಬೇಕು. ಸೋಮಾರಿಯಾಗಿ ಸೋತವರು ಸೊರಗಿ ಹೋದರೆ ಸರ್ವ ಪ್ರಯತ್ನಗಳನ್ನೂ ಮಾಡಿ ಸೋತವರು ಜೀವನದ ಅನುಭವಗಳ ಸರದಾರರಾಗುತ್ತಾರೆ. ನಿಮ್ಮ ಆ ಗುರಿಯೆಡೆಗಿನ ಗೆಲುವಿನ ಓಟವನ್ನು ಇಮ್ಮಡಿಗೊಳಿಸಲೆಂದೇ " ಜ್ಞಾನ ದರ್ಶನ" ಸಂಸ್ಥೆಯು ಆರಂಭಿಸಿದ " ಅಕ್ಷರ ದಾಸೋಹ " ಮಾಸ ಪತ್ರಿಕೆಯ " ನವೆಂಬರ್ ತಿಂಗಳಿನ " ಆವೃತ್ತಿ ತಮಗಾಗಿ. ಎಲ್ಲರಿಗೂ ಒಳಿತಾಗಲಿ.

- ಅಕ್ಷರ ದಾಸೋಹ ಪತ್ರಿಕಾ ತಂಡ