ನಮಸ್ಕಾರ ಎಲ್ಲರಿಗೂ, ಕೃಷ್ಣ ಭೋಕರೆ ಸರ್ ಅವರು ಇಂದು ಬೆಂಗಳೂರಿನಲ್ಲಿದ್ದಾರ | Agriculture Optional Krushna Bhokare KB
ನಮಸ್ಕಾರ ಎಲ್ಲರಿಗೂ, ಕೃಷ್ಣ ಭೋಕರೆ ಸರ್ ಅವರು ಇಂದು ಬೆಂಗಳೂರಿನಲ್ಲಿದ್ದಾರೆ (3 ಜುಲೈ 2023). 2024/25 ರಲ್ಲಿ ತಮ್ಮ UPSC ಮುಖ್ಯ ಪರೀಕ್ಷೆಯಲ್ಲಿ ಕೃಷಿಯನ್ನು ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು, ಸರ್ ಅವರನ್ನು ಭೇಟಿ ಮಾಡಬಹುದು ಮತ್ತು ನಿಮ್ಮ ಪ್ರಶ್ನೆಗಳನ್ನು ಕೇಳಬಹುದು.
ಸ್ಥಳ: Unacademy Store,
Mamoor Plaza, KHB Colony, Koramangala, Bengaluru
Today, At 4 PM.