Channel address:
Categories:
Education
Language: English
Subscribers:
5.66K
Description from channel
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಗಳು (UPSC)
Ratings & Reviews
Reviews can be left only by registered users. All reviews are moderated by admins.
5 stars
0
4 stars
0
3 stars
1
2 stars
0
1 stars
1
The latest Messages 8
2021-09-24 21:29:11
Congratulations Santhosh . Kannada literature test series student#UPSCResults
178 views18:29
2021-09-05 08:33:58
524 views05:33
2021-08-16 14:16:11
581 views11:16
2021-08-06 16:34:25
ಆತ್ಮೀಯ ಸ್ಪರ್ಧಾ ಮಿತ್ರರೆ,
ಸ್ಪರ್ಧೆ ಎನ್ನುವುದು ಯಾವುದೋ ಬಾಹ್ಯ ಜಗತ್ತಿನೊಂದಿಗೆ ಇರುವುದಿಲ್ಲ, ಅದು ನಮ್ಮೊಳಗಿನ ದೌರ್ಬಲ್ಯದೊಂದಿಗೆ, ಋಣಾತ್ಮಕತೆಗಳೊಂದಿಗಿರಬೇಕು. ಪ್ರತಿ ಕ್ಷಣವೂ ಹೊಸತನ್ನು ಕಲಿಯುವ ಉತ್ಸಾಹ ನಮ್ಮಲ್ಲಿದ್ದಾಗ ಸೋಲೆಂಬುದು ಹತ್ತಿರ ಹೇಗೆ ಸುಳಿದೀತು? ಅಲ್ಲವೆ?
ಈ ಒಂದು ಹೋರಾಟದಲ್ಲಿ ಜ್ಞಾನವೂ ಒಂದು ವಿಶೇಷ ಪಾತ್ರ ವಹಿಸುತ್ತದೆ. ಅಂತಹ ಜ್ಞಾನ ಜ್ಯೋತಿಯನ್ನು ಬೆಳಗಿಸಲು " ಜ್ಞಾನ ದರ್ಶನ" ಸಂಸ್ಥೆಯು ಪ್ರಾರಂಭಿಸಿದ ಮಾಸ ಪತ್ರಿಕೆಯೇ ಈ "ಅಕ್ಷರ ದಾಸೋಹ". ಇದೀಗ ತಮಗಾಗಿ ಜೂನ್ 2021 ರ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇವೆ. ನಿಮ್ಮ ತಯಾರಿ ನಿರಂತರವಾಗಿರಲಿ, ನಮ್ಮ ಸೇವೆ ಅನಂತವಾಗಿರಲಿ.
ಎಲ್ಲರಿಗೂ ಶುಭವಾಗಲೆಂದು ಹಾರೈಸುವ.
- ಅಕ್ಷರ ದಾಸೋಹ ಪತ್ರಿಕಾ ತಂಡ.
886 views13:34
2021-07-29 14:11:13
1.1K views11:11
2021-07-29 08:37:57
Anthropology orientation & strategy class by UPSC topper Shri Manjunath sir( 2019 batch IPS &2018 batch IRS)
Timings: Today 6:00 PM
Venue: Jnana Darshana IAS, Vijaynagar
Limited seats first come first serve for the orientation class
Please share this information to your friends
1.0K views05:37
2021-07-24 08:40:38
Live class
478 views05:40
2021-07-23 19:28:43
775 views16:28
2021-07-22 12:31:02
936 views09:31
2021-07-21 21:36:04
ಆತ್ಮೀಯ ಸ್ಪರ್ಧಾರ್ಥಿಗಳೆ,
ಜೀವನ ಸಂಕೀರ್ಣ, ಜಟಿಲವಲ್ಲ. ಅದು ಸುಂದರ ಸಮನ್ವಯದ ಪ್ರತೀಕ.
ಹಗಲು-ರಾತ್ರಿಗಳು, ಋತುಗಳು ಇರುವಂತೆ ಈ ಜೀವನದಲ್ಲಿಯೂ ಕೂಡ ಏರಿಳಿತ, ಸ್ಥಾನಪಲ್ಲಟಗಳು ಸಾಮಾನ್ಯ. ಗೆದ್ದಾಗ ಹಿಗ್ಗಿ, ಸೋತಾಗ ಕುಗ್ಗಿ ಹೋಗುವ ನಾವು ಬಿರಿ ಬಿಸಿಲ ಬೇಸಿಗೆಯ ನಂತರದ ವಸಂತವನ್ನೇ ಮರೆತಿರುತ್ತೇವೆ. ಈ ದಿಸೆಯಲ್ಲಿ ಇಂದು ಹಗಲಿರುಳೆನ್ನದೆ ಕಷ್ಟ - ನಷ್ಟಗಳ ಜೊತೆ ಕಾದಾಡುತ್ತಿರುವ ನಿಮಗೆಲ್ಲರಿಗೂ ಗೆಲುವಿನ ವಸಂತ ಸ್ವಾಗತಕ್ಕಾಗಿ ಕಾದಿರುತ್ತದೆ. ನಿಮ್ಮ ಹೋರಾಟ ನಿರಂತರವಾಗಿರಲಿ, ಈ ಹೋರಾಟದಲ್ಲಿ ನಿಮ್ಮನ್ನು ಇನ್ನಷ್ಟು ಬಲಪಡಿಸಲೆಂದೇ ' ಜ್ಞಾನ ದರ್ಶನ' ಸಂಸ್ಥೆಯು 'ಅಕ್ಷರ ದಾಸೋಹ' ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಗೆಲುವಿನ ರೂವಾರಿಯಾಗಿ ಸಾಧಕರಾಗಲೆಂದು ಆಶಿಸುತ್ತೇವೆ.
- ಅಕ್ಷರ ದಾಸೋಹ ಪತ್ರಿಕಾ ತಂಡ.
@jnanadarshana
346 views18:36